Dr.GMR.I am Personality Development Trainer, Entrepreneur, Enthusiast towards the Social Reforms.
Friday, July 19, 2019
Knowledge Article 2
ಪೂಜ್ಯನೀಯ ಗುರುವರೇಣ್ಯರೆ /ಪೋಷಕರೆ,
"You Plan for the Academic Excellence or Perish" ಎಂಬ ಸೂಕ್ತಿಯನ್ನು ಯುಕ್ತವಾಗಿ ಪರಿಗಣಿಸಿ ನಿಮ್ಮ ಮಕ್ಕಳ ಉತ್ಕೃಷ್ಟಶೀಲ ಶೈಕ್ಷಣಿಕ ಸಾಧನೆಗೆ ಪೂರಕವಾದ ಈ 30 ಪ್ರೇರಣಧಾಯಕ ಅಂಶಗಳನ್ನು ಗಂಭೀರವಾಗಿ ಪರಿಪಾಲಿಸಿ ಯಶಸ್ವಿಯಾಗಲು ತಮ್ಮ ಸಲಹೆ - ಸೂಚನೆ & ಪ್ರಚೋದನೆ ಸದಾ ಕಲಿಕಾರ್ಥಿಗಳಿಗೆ ದೊರೆಯಲೆಂಬುದು ನನ್ನ ಮಹದಾಸೆ.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್. ಆನೇಕಲ್.
"You Plan for the Academic Excellence or Perish" ಎಂಬ ಸೂಕ್ತಿಯನ್ನು ಯುಕ್ತವಾಗಿ ಪರಿಗಣಿಸಿ ನಿಮ್ಮ ಮಕ್ಕಳ ಉತ್ಕೃಷ್ಟಶೀಲ ಶೈಕ್ಷಣಿಕ ಸಾಧನೆಗೆ ಪೂರಕವಾದ ಈ 30 ಪ್ರೇರಣಧಾಯಕ ಅಂಶಗಳನ್ನು ಗಂಭೀರವಾಗಿ ಪರಿಪಾಲಿಸಿ ಯಶಸ್ವಿಯಾಗಲು ತಮ್ಮ ಸಲಹೆ - ಸೂಚನೆ & ಪ್ರಚೋದನೆ ಸದಾ ಕಲಿಕಾರ್ಥಿಗಳಿಗೆ ದೊರೆಯಲೆಂಬುದು ನನ್ನ ಮಹದಾಸೆ.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್. ಆನೇಕಲ್.
Labels:
Employees,
GMR Sir,
Inpiring,
Kuppahalli.,
MASS,
META,
Organisation,
Students
Location:
Anekal, Karnataka, India
Knowledge Article 1
*ಜ್ಞಾನೋದ್ದೀಪನ *
:::::::::::::::::::::::::::::::::::::::::
*ಪಂಚ - ಪಾಂಡವರ ಗಹನತೆ *
*********
ಯತೋಧರ್ಮ:
ತ ತೋ ಜಯ: ಎಂಬ ಸಾರಸುಧೆಯನ್ನು ಧರ್ಮ ತ ತ್ಪರತೆಗಾಗಿ ವ್ಯಕ್ತಪಡಿಸಿರುವ ಮಹಾಭಾರತದ ಮಹಿಮಾನ್ವಿರಾದ ಪಾಂಡವರ ಪೂರ್ವ ನಾಮಧೇಯಗಳೊಂದಿಗೆ ಅವರ ಮಹಿಮೆ ಗಳನ್ನು ತಮ್ಮ ಅಮೂಲ್ಯ ಅವಗಾಹನೆಗಾಗಿ ಉಲ್ಲೇಖಿಸಲಾಗಿದೆ :
* ಪೂರ್ವ ಜನ್ಮದಲ್ಲಿ ವಿಶ್ವಭುಕ್ ಆಗಿದ್ದು, ಯಮನ ಅಂಶದಲ್ಲಿ ಜನಿಸಿದ ಪಾಂಡುವಿನ ಹಿರಿಯ ಪುತ್ರ ಯುಧಿಷ್ಠಿರ (ಧರ್ಮರಾಜ) ಮಹಾಧರ್ಮಿಷ್ಠನಾಗಿದ್ದನು.
*ಪೂರ್ವ ಜನ್ಮದಲ್ಲಿ ಭೂತಧಾಮಾ ಆಗಿದ್ದು, ವಾಯು ಅಂಶದಲ್ಲಿ ಜನಿಸಿದ ಪಾಂಡುವಿನ ದ್ವಿತೀಯ ಪುತ್ರ ಭೀಮ ಮಹಾಬಲಶಾಲಿಯಾಗಿದ್ದನು.
*ಪೂರ್ವ ಜನ್ಮದಲ್ಲಿ ಶಿಬಿ ಆಗಿದ್ದು, ಇಂದ್ರನ ಅಂಶದಲ್ಲಿ ಪಾಂಡುವಿನ ತೃತೀಯ ಪುತ್ರನಾಗಿ ಜನಿಸಿದ ಅರ್ಜುನ ಮಹಾಪರಾಕ್ರಮಿಯಾಗಿದ್ದನು.
* ಪೂರ್ವ ಜನ್ಮದಲ್ಲಿ ಶಾಂತಿ ಆಗಿದ್ದು, ಅಶ್ವಿನಿ ದೇವತೆಗಳ ಅಂಶದಲ್ಲಿ ಪಾಂಡುವಿನ ಚತುರ್ಥ ಪುತ್ರನಾಗಿ ಜನಿಸಿದ ನಕುಲ ಮಹಾ ಜ್ಞಾನಿಯಾಗಿದ್ದನು.
*ಪೂರ್ವ ಜನ್ಮದಲ್ಲಿ ತೇಜಸ್ವಿ ಆಗಿದ್ದು, ಅಶ್ವಿನಿ ದೇವತೆಗಳ ಅಂಶದಲ್ಲಿ ಪಾಂಡುವಿನ ಪಂಚಮ ಪುತ್ರನಾಗಿ ಜನಿಸಿದ ಸಹದೇವ ಮಹಾ ಸುಂದರನಾಗಿದ್ದನು.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.
:::::::::::::::::::::::::::::::::::::::::
*ಪಂಚ - ಪಾಂಡವರ ಗಹನತೆ *
*********
ಯತೋಧರ್ಮ:
ತ ತೋ ಜಯ: ಎಂಬ ಸಾರಸುಧೆಯನ್ನು ಧರ್ಮ ತ ತ್ಪರತೆಗಾಗಿ ವ್ಯಕ್ತಪಡಿಸಿರುವ ಮಹಾಭಾರತದ ಮಹಿಮಾನ್ವಿರಾದ ಪಾಂಡವರ ಪೂರ್ವ ನಾಮಧೇಯಗಳೊಂದಿಗೆ ಅವರ ಮಹಿಮೆ ಗಳನ್ನು ತಮ್ಮ ಅಮೂಲ್ಯ ಅವಗಾಹನೆಗಾಗಿ ಉಲ್ಲೇಖಿಸಲಾಗಿದೆ :
* ಪೂರ್ವ ಜನ್ಮದಲ್ಲಿ ವಿಶ್ವಭುಕ್ ಆಗಿದ್ದು, ಯಮನ ಅಂಶದಲ್ಲಿ ಜನಿಸಿದ ಪಾಂಡುವಿನ ಹಿರಿಯ ಪುತ್ರ ಯುಧಿಷ್ಠಿರ (ಧರ್ಮರಾಜ) ಮಹಾಧರ್ಮಿಷ್ಠನಾಗಿದ್ದನು.
*ಪೂರ್ವ ಜನ್ಮದಲ್ಲಿ ಭೂತಧಾಮಾ ಆಗಿದ್ದು, ವಾಯು ಅಂಶದಲ್ಲಿ ಜನಿಸಿದ ಪಾಂಡುವಿನ ದ್ವಿತೀಯ ಪುತ್ರ ಭೀಮ ಮಹಾಬಲಶಾಲಿಯಾಗಿದ್ದನು.
*ಪೂರ್ವ ಜನ್ಮದಲ್ಲಿ ಶಿಬಿ ಆಗಿದ್ದು, ಇಂದ್ರನ ಅಂಶದಲ್ಲಿ ಪಾಂಡುವಿನ ತೃತೀಯ ಪುತ್ರನಾಗಿ ಜನಿಸಿದ ಅರ್ಜುನ ಮಹಾಪರಾಕ್ರಮಿಯಾಗಿದ್ದನು.
* ಪೂರ್ವ ಜನ್ಮದಲ್ಲಿ ಶಾಂತಿ ಆಗಿದ್ದು, ಅಶ್ವಿನಿ ದೇವತೆಗಳ ಅಂಶದಲ್ಲಿ ಪಾಂಡುವಿನ ಚತುರ್ಥ ಪುತ್ರನಾಗಿ ಜನಿಸಿದ ನಕುಲ ಮಹಾ ಜ್ಞಾನಿಯಾಗಿದ್ದನು.
*ಪೂರ್ವ ಜನ್ಮದಲ್ಲಿ ತೇಜಸ್ವಿ ಆಗಿದ್ದು, ಅಶ್ವಿನಿ ದೇವತೆಗಳ ಅಂಶದಲ್ಲಿ ಪಾಂಡುವಿನ ಪಂಚಮ ಪುತ್ರನಾಗಿ ಜನಿಸಿದ ಸಹದೇವ ಮಹಾ ಸುಂದರನಾಗಿದ್ದನು.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.
Labels:
Employees,
GMR Sir,
Inpiring,
Kuppahalli.,
MASS,
META,
Organisation,
Students
Thursday, July 11, 2019
Subscribe to:
Posts (Atom)