*ಜ್ಞಾನೋದ್ದೀಪನ *
:::::::::::::::::::::::::::::::::::::::::::::
:ಮಾನವನ ಜೀವನ ಸುಗ್ಗಿ :
*********
ತಮಿಳುನಾಡಿನ ದಾರ್ಶನಿಕ ಕವಿ ತಿರುವಳ್ಳುವರ್ ರವರು ಸುಗ್ಗಿ ಹಬ್ಬದಂತಹ ಹಿಗ್ಗಿ ನ ಜೀವನ ಶೈಲಿಯನ್ನು ಪುಷ್ಕರಿಸುವ ವಿಚಾರಧಾರೆ ಇಂತಿದೆ :
ನಮ್ಮ ದೇಹದ ಹೃದಯವೈಶಾಲತೆಯು ಮೈದಾನವಿದ್ದಂತೆ.
ನಮ್ಮಲ್ಲಿನ ಸ್ವಯಂ ಶಿಸ್ತು ಆ ಮೈದಾನದಕ್ಕೆ ಬೇಲಿಯಿದ್ದಂತೆ.
ನಮ್ಮಲ್ಲಿರುವ ಲೌಕಿಕ ಲಾಲಸೆಯನ್ನು ತೊರೆಯುವುದು ಹಸನಾದ ಬೆಳೆಯಿಂದ ಕಸವ (ಕಳೆಯ) ನ್ನು ಬೇರ್ಪಡಿಸಿದಂತೆ.
ಭಾವೋದ್ಧೀಪನವನ್ನು ಅನ್ವಯಿಸಿಕೊಳ್ಳುವುದೆಂದರೆ ಬೆಳೆಯನ್ನು ಬೆಳೆಯಲು ಮೈದಾನ ವನ್ನು ಉಳುಮೆ ಮಾಡಿದಂತೆ.
ನಮ್ಮ ಪವಿತ್ರ ಆಲೋಚನೆಯು ಬಿತ್ತನೆ ಬೀಜವಿದ್ದಂತೆ.
ನಾವು ಬೆಳೆದಂತಹ ಬೆಳೆಯು ತೀವ್ರವಾದ ಉತ್ಸಾಹ - ಸಂಭ್ರಮ ದಂತೆ.
ನಮ್ಮಲ್ಲಿನ ದೈವಿಕ ಹರ್ಷೋನ್ಮಾದವೇ ಸುಗ್ಗಿ ಆಗಿದೆ.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.
:::::::::::::::::::::::::::::::::::::::::::::
:ಮಾನವನ ಜೀವನ ಸುಗ್ಗಿ :
*********
ತಮಿಳುನಾಡಿನ ದಾರ್ಶನಿಕ ಕವಿ ತಿರುವಳ್ಳುವರ್ ರವರು ಸುಗ್ಗಿ ಹಬ್ಬದಂತಹ ಹಿಗ್ಗಿ ನ ಜೀವನ ಶೈಲಿಯನ್ನು ಪುಷ್ಕರಿಸುವ ವಿಚಾರಧಾರೆ ಇಂತಿದೆ :
ನಮ್ಮ ದೇಹದ ಹೃದಯವೈಶಾಲತೆಯು ಮೈದಾನವಿದ್ದಂತೆ.
ನಮ್ಮಲ್ಲಿನ ಸ್ವಯಂ ಶಿಸ್ತು ಆ ಮೈದಾನದಕ್ಕೆ ಬೇಲಿಯಿದ್ದಂತೆ.
ನಮ್ಮಲ್ಲಿರುವ ಲೌಕಿಕ ಲಾಲಸೆಯನ್ನು ತೊರೆಯುವುದು ಹಸನಾದ ಬೆಳೆಯಿಂದ ಕಸವ (ಕಳೆಯ) ನ್ನು ಬೇರ್ಪಡಿಸಿದಂತೆ.
ಭಾವೋದ್ಧೀಪನವನ್ನು ಅನ್ವಯಿಸಿಕೊಳ್ಳುವುದೆಂದರೆ ಬೆಳೆಯನ್ನು ಬೆಳೆಯಲು ಮೈದಾನ ವನ್ನು ಉಳುಮೆ ಮಾಡಿದಂತೆ.
ನಮ್ಮ ಪವಿತ್ರ ಆಲೋಚನೆಯು ಬಿತ್ತನೆ ಬೀಜವಿದ್ದಂತೆ.
ನಾವು ಬೆಳೆದಂತಹ ಬೆಳೆಯು ತೀವ್ರವಾದ ಉತ್ಸಾಹ - ಸಂಭ್ರಮ ದಂತೆ.
ನಮ್ಮಲ್ಲಿನ ದೈವಿಕ ಹರ್ಷೋನ್ಮಾದವೇ ಸುಗ್ಗಿ ಆಗಿದೆ.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.
No comments:
Post a Comment