*ಜ್ಞಾನೋದ್ದೀಪನ *
:::::::::::::::::::::::::::::::::::::::::::::
🙏ಶಿಕ್ಷಕರ ದಿನಾಚರಣೆ 🙏
*********
*ಬಹುಮುಖ ಪ್ರತಿಭೆಗಳೊಂದಿಗೆ ಮಿನುಗುವ ವಜ್ರ.
*ಭೌದ್ಧಿಕವಾಗಿ ಸರ್ವಾಧಿಕಾರಿ.
*ದಾರ್ಶನಿಕವಾಗಿ ಏಕೇಶ್ವರವಾದಿ.
*ಐತಿಹಾಸಿಕವಾಗಿ ಸಾರ್ವಕಾಲಿಕ ಚಿರಸ್ಥಾಯಿ.
*ಭೌಗೋಳಿಕವಾಗಿ ಗೋಳ.
*ಸಾಂಸ್ಕೃತಿಕವಾಗಿ ವಿಶ್ವಸಂಪ್ರೀತ.
*ಮಾನವೀಯ ಸ್ವಭಾವದಲ್ಲಿ ಅವಿಭಾಜ್ಯ.
*ಶೈಕ್ಷಣಿಕವಾಗಿ ಪ್ರೌಢ ಪಾಂಡಿತ್ಯವಂತ
*ಬೋಧನೆಯಲ್ಲಿ ಅದ್ವಿತೀಯ
ನಿಷ್ಣಾತ.......
ಆಗಿದ್ದಂತೆ ಸ್ವತಂತ್ರ್ಯ ಭಾರತದ ರಾಷ್ಟ್ರಪತಿ ಯಾಗಿ ಪರಮೋತ್ಕಷ್ಠವಾದ ರಾಷ್ಟದ ಪ್ರಥಮ
ಪ್ರಜೆಯ
ಸ್ಥಾನಕ್ಕೆ ಭಾಜನರಾಗಿದ್ದ ಭುವನದ ಗುರು ಡಾ:ಎಸ್. ರಾಧಾಕೃಷ್ಣನ್ ರವರ ಜಯಂತಿಯ ಫಲಶೃತಿಯಾಗಿ
1962 ರಿಂದ ಗುರುವೃಂದಕ್ಕೆ ಪ್ರಾಪ್ತಿಯಾಗಿರುವ "ಶಿಕ್ಷಕರ ದಿನಾಚರಣೆ" ಈ ಶುಭದಿದಂದು
ಪೂಜ್ಯನೀಯ ರಾಧಾಕೃಷ್ಣನ್ ರವರಲ್ಲಿದ್ದಂತಹ ಅವಿಚ್ಛಿನ್ನವಾದ ಮೌಲ್ಯಗಳಲ್ಲಿ
ಪ್ರಜೆಯ
ಸ್ಥಾನಕ್ಕೆ ಭಾಜನರಾಗಿದ್ದ ಭುವನದ ಗುರು ಡಾ:ಎಸ್. ರಾಧಾಕೃಷ್ಣನ್ ರವರ ಜಯಂತಿಯ ಫಲಶೃತಿಯಾಗಿ
1962 ರಿಂದ ಗುರುವೃಂದಕ್ಕೆ ಪ್ರಾಪ್ತಿಯಾಗಿರುವ "ಶಿಕ್ಷಕರ ದಿನಾಚರಣೆ" ಈ ಶುಭದಿದಂದು
ಪೂಜ್ಯನೀಯ ರಾಧಾಕೃಷ್ಣನ್ ರವರಲ್ಲಿದ್ದಂತಹ ಅವಿಚ್ಛಿನ್ನವಾದ ಮೌಲ್ಯಗಳಲ್ಲಿ
ಕೆಲವನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ವೃತ್ತಿಯಲ್ಲಿ ಅನುಷ್ಠಾನಗೊಳಿಸಿಕೊಳ್ಳುವುದರ
ಮೂಲಕ
ಶಿಕ್ಷಕರ ದಿನಾಚರಣೆಯನ್ನು ಫಲಪ್ರಧಾಯಕವಾಗಿಸೋಣ.
ಮೂಲಕ
ಶಿಕ್ಷಕರ ದಿನಾಚರಣೆಯನ್ನು ಫಲಪ್ರಧಾಯಕವಾಗಿಸೋಣ.
ತಮವ ಕಳೆದು ಬೆಳಕು ತಂದ ಶುದ್ಧ ಬದ್ಧ ನಿಷ್ಠಾವಂತ ಸಮಸ್ತ
ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.
No comments:
Post a Comment