Sunday, September 8, 2019

Knowledge Article 17: From Bhagavad Gita


ಭಗವದ್ಗೀತೆಯ ಸಾರ ಒಂದು ಅಮೃತದ ಮಡುವಿನಂತೆ ಇದರಲ್ಲಿ ಮಿಂದವರು ಪುನೀತರಾಗುತ್ತಾರೆ.
ಇದೊಂದು ಹೊನ್ನಿನ ಖನಿ ಹೊಕ್ಕವರು ಹೊನ್ನಾಗುತ್ತಾರೆ
           ಇಂತಹ ಜ್ಞಾನ ಸಾರ ಸುಧೆಯ ತವನಿಧಿಯನ್ನು ಮನುಕುಲದ ಹಿತಕ್ಕಾಗಿ ದೈವಾನುಗ್ರಹಿಸಿರುವ
ಶ್ರೀ ಕೃಷ್ಣ ಪರಮಾತ್ಮನ ಜಯಂತ್ಯುತ್ಸವದ ಶುಭಾಶಯಳೊಂದಿಗೆ ತಮಗೆ ಭಗವಂತನ ಅನುಗ್ರಹ ಸದಾ
ಇರಲೆಂದು ಹಾರೈಸುತ್ತೇನೆ.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.

ಆನೇಕಲ್.

No comments:

Post a Comment